November 8, 2025
WhatsApp Image 2025-06-20 at 6.11.14 PM

ಕುಂದಾಪುರ: ದನಗಳಿಗೆ ಹುಲ್ಲು ತರಲು ಹೋಗಿದ್ದಾಗ ಯುವತಿಯೋರ್ವಳು ಕಾಲು ಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಜಂಬೆಹಾಡಿ ಎಂಬಲ್ಲಿ ನಡೆದಿದೆ.

ಇಪ್ಪತ್ತಮೂರು ವರ್ಷದ ಮೂಕಾಂಬಿಕಾ ಮೃತ ದುರ್ದೈವಿ. ಈಕೆ ದನಗಳಿಗೆ ಹುಲ್ಲು ತರಲು ಅತ್ತಿಗೆಯೊಂದಿಗೆ ತೋಟಕ್ಕೆ ಹೋಗಿದ್ದರು. ಹಿಂದಿರುಗಿ ಬರುವಾಗ ಅಶ್ವಿನಿ ಹಿಂದೆ ನೋಡಿದ್ರೆ ಅಶ್ವಿನಿ ಇರಲಿಲ್ಲ.

ಮತ್ತೆ ಆ ಕಡೆ ನೋಡಿದಾಗ ಹುಲ್ಲು ಕೊಯ್ಯುವ ಕತ್ತಿ ಪತ್ತೆಯಾಗಿದ್ದು ಅಣೆಕಟ್ಟಿನಲ್ಲಿ ಮೂಕಾಂಬಿಕಾಳ ಮೃತದೇಹ ಪತ್ತೆಯಾಗಿದೆ.

About The Author

Leave a Reply