October 13, 2025
WhatsApp Image 2025-09-24 at 1.00.29 PM

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್‌ ಬಸ್ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್‌ಗೆ ಹಾನಿಯಾಗಿದೆ.

ಮಹೇಶ್ ಬಸ್ (ಪುತ್ತೂರು ರೂಟ್) ನಿಲ್ದಾಣಕ್ಕೆ ಹಿಂಬದಿಯಿಂದ ಬಂದಾಗ, ನಿಯಂತ್ರಣ ತಪ್ಪಿ ಗೂಡಂಗಡಿಗೆ ಡಿಕ್ಕಿ ಹೊಡೆದಿದೆ. ಆಘಾತದ ಪರಿಣಾಮ ಗೂಡಂಗಡಿ ಅಲ್ಲಿ ನಿಲ್ಲಿಸಲಾಗಿದ್ದ ಬೈಕ್ ಮೇಲೆ ಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

About The Author

Leave a Reply