January 17, 2026
WhatsApp Image 2025-11-08 at 12.31.24 PM

ಚಿಕ್ಕಮಗಳೂರು: ಕಡೂರು ತಾಲ್ಲೂಕು ಆಡಳಿತ ಮಂಡಳಿ ಮತ್ತು ಪುರಸಭೆ ವತಿಯಿಂದ 538 ನೇ ಕನಕ ಜಯಂತಿ ಕಾರ್ಯಕ್ರಮ, ಈ ಕಾರ್ಯಕ್ರಮ ದಲ್ಲಿ ಕ್ಷೇತ್ರದ ಶಾಸಕರಾದ ಕೆ, ಎಸ್, ಆನಂದ್ ರವರು ಹಾಗೂ ಪುರಸಭೆ ಅಧ್ಯಕ್ಷರು ಭಂಡಾರಿ ಶ್ರೀನಿವಾಸ್ ರವರು ಹಾಗೂ ಪುರಸಭೆ ಸದಸ್ಯರು ಗಳು ಮತ್ತು ತಹಸೀಲ್ದಾರ್ ಆದ ಸಿ, ಸ್, ಪೂರ್ಣಿಮಾ ರವರು , ಮತ್ತು ಕುರುಬ ಸಮಾಜದ ಮುಖಂಡರು ಆದಂಥಹ ಕರಿಬಡ್ಡೆ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಖಾರ್ಖಾನೆ ಶೀನಿವಾಸ್, ಹಳೇಪೇಟೆ ಕೆ, ಬಿ, ರಂಗನಾಥ್, ಲಕ್ಷ್ಮಿ ತಿಪ್ಪೇಶ್, ಕೆ, ಚ್, ಶಂಕರ್, ಚೇತನ್ ಕೊಡಪ್ಪ, ಮರುಗುದ್ದಿ ಮನು, ಮಲ್ಲೇಶ್ವರ ಧರ್ಮಣ್ಣ,ಇನ್ನಿತರರು ಭಾಗವಹಿಸಿದ್ದರು,

About The Author

Leave a Reply