Visitors have accessed this post 248 times.

ಕೊಳ್ನಾಡು: “ನನ್ನ ಅಭ್ಯರ್ಥಿ ನನ್ನ ಹೊಣೆ” ಕುಳಾಲು ವಾರ್ಡಿನಲ್ಲಿ ಸುಭಾಶ್ಚಂದ್ರ ಶೆಟ್ಟಿ ಮತಯಾಚನೆ

Visitors have accessed this post 248 times.

ಸಾಲೆತ್ತೂರು: “ನನ್ನ ಅಭ್ಯರ್ಥಿ ನನ್ನ ಹೊಣೆ” ಕೊಳ್ನಾಡು ಗ್ರಾಮದ ಕುಳಾಲು ವಾರ್ಡಿನಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾದ್ಯಕ್ಷರೂ,ಕೆ.ಪಿ.ಸಿ.ಸಿ ಸಂಯೋಜಕರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಂಗಳೂರು ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಮತ ಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಬೂತ್ ಮಟ್ಟದ ಪಧಾದಿಕಾರಿಗಳು ಉಪಸ್ಥಿತಿತರಿದ್ದರು.

Leave a Reply

Your email address will not be published. Required fields are marked *