Visitors have accessed this post 173 times.

ಪಾದಚಾರಿಯೊಬ್ಬರ ಮೇಲೆ ಕಾರು ಹರಿದು ಸ್ಥಳದಲ್ಲೇ ಸಾವು..!

Visitors have accessed this post 173 times.

 ಕಾರ್ಕಳ: ಸಮೀಪ ಮಿಯ್ಯಾರು ಗ್ರಾಮದ ಮುಡಾರು ರಾಮೆರುಗುತ್ತು ಎನ್ನುವಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಡಂಬಳ ನಿವಾಸಿಯೊಬ್ಬರ ಮೇಲೆ ಕಾರು ಹರಿದು ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ ‌
ಮೃತಪಟ್ಟ ವ್ಯಕ್ತಿ ಪಾಂಡುರಂಗ ಆಚಾರ್ಯ (57) ಎಂದು ತಿಳಿದು ಬಂದಿದೆ.
ಸಂಜೆ ವೇಳೆಗೆ ರಸ್ತೆ ಬದಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಮಾರುತಿ ಕಾರು ಚಾಲಕನ ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆಯೇ ಹರಿದಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *