Visitors have accessed this post 1751 times.

ಮುಸ್ಲಿಂ ಮಹಿಳೆಯರನ್ನು ಅವಮಾನಿಸಿದ ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉಳ್ಳಾಲ ದರ್ಗಾ ಸಮಿತಿಯಿಂದ ಮನವಿ

Visitors have accessed this post 1751 times.

ದಿನಾಂಕ 24/12/23 ರಂದು ಶ್ರೀರಂಗ ಪಟ್ಟಣದಲ್ಲಿ ನಡೆದ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮುಸ್ಲಿಂ ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ಅವಮಾನಿಸಿದ್ದನ್ನು ಉಳ್ಳಾಲ ಸಾವಿರ ಜಮಾಅತ್ ಖಂಡಿಸುತ್ತದೆ

ಜಾತಿ ಸೌಹಾರ್ದತೆಗೆ ಮಾರಕವಾಗಿ ಮಾತನಾಡಿದ ಪ್ರಭಾಕರ ಭಟ್ ರನ್ನು ಬಂಧಿಸಿ ಸಮುದಾಯಕ್ಕೆ ನ್ಯಾಯ ಒದಗಿಸಲು ದರ್ಗಾ ಅಧ್ಯಕ್ಷರಾದ ಹನೀಫ್ ಹಾಜಿರವರು ಮನವಿ ಮಾಡಿದರು ಉಪಾಧ್ಯಕ್ಷರಾದ ಅಶ್ರಫ್ ರೈಟ್ ವೇ ಕೋಶಾಧಿಕಾರಿ ನಾಝಿಂ ಹಾಗೂ ಸಮಿತಿ ಸದಸ್ಯ ಮೊಹಮ್ಮದ್ ರವರು ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *