October 26, 2025
WhatsApp Image 2024-05-23 at 4.36.36 PM

ಮಂಗಳೂರು: ಶಾಸಕ ಹರೀಶ್ ಅವರು ತಮ್ಮ ಮೇಲಿನ ಪ್ರಕರಣಕ್ಕೆ ಜಾಮೀನು ಪಡೆಯಲು ಬೆಂಗಳೂರಿನತ್ತ ತೆರಳಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿನ ಎರಡು ಪ್ರಕರಣದ ಜಾಮೀನು ಪಡೆಯಲು ಅವರು ಬೆಂಗಳೂರು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್‌ಗೆ ಅರ್ಜಿ ಹಾಕಲಿದ್ದಾರೆ. ಬೆಂಗಳೂರು ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್‌ರಿಂದ ಎರಡು ಪ್ರಕರಣದ ಜಾಮೀನಿಗೆ ಅರ್ಜಿ ಸಲ್ಲಿಕೆ. ನಿನ್ನೆ ರಾತ್ರಿ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿ ತನಿಖೆಯ ಠಾಣಾ ಜಾಮೀನು ನೀಡಲಾಗಿತ್ತು.

About The Author

Leave a Reply