Visitors have accessed this post 327 times.
ಸುರತ್ಕಲ್ : ಇಲ್ಲಿನ ಕೃಷ್ಣಾಪುರದಲ್ಲಿರುವ ಪ್ಯಾರಡೈಸ್ ಮೈದಾನದಲ್ಲಿ 13-09-2023 ರಂದು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಗಳೂರು ಉತ್ತರ ವಲಯ ಹಾಗೂ ಅಲ್-ಬದ್ರಿಯಾ ಶಿಕ್ಷಣ ಸಂಸ್ಥೆ ಕೃಷ್ಣಾಪುರ ಇದರ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕೃಷ್ಣಾಪುರದ ಚೈತನ್ಯ ಆಂಗ್ಲ ಮಾಧ್ಯಮ ಶಾಲೆಯ ಪ್ರೈಮರಿ ಮತ್ತು ಪ್ರೌಢಶಾಲಾ ವಿಬಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ,ಚೈತನ್ಯ ಶಾಲಾ ಮಕ್ಕಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ಅರುಣ್ ಹಾಗೂ ಕೋಚ್ ಸಿನಾನ್ ಕಂದಾವರ ರವರು ಈ ಮಕ್ಕಳಿಗೆ ತರಬೇತಿನೀಡಿದ್ದರು