Visitors have accessed this post 352 times.

ಪುತ್ತೂರು: ಕೊಂಬೆಟ್ಟು ಶಾಲಾ ಮುಸ್ಲಿಂ ವಿದ್ಯಾರ್ಥಿನಿಗೆ ಯುವಕನಿಂದ ಚೂರಿ ಇರಿತ ಪ್ರಕರಣ- ಆರೋಪಿ ವಿಧ್ಯಾರ್ಥಿಯನ್ನು ಬಂಧಿಸಲು ಹನೀಫ್ ಪುಂಚತ್ತಾರ್ ಆಗ್ರಹ..!!

Visitors have accessed this post 352 times.

ಪುತ್ತೂರು: ಇಂದು ಕೊಂಬೆಟ್ಟು ಶಾಲಾ ಮುಸ್ಲಿಂ ವಿದ್ಯಾರ್ಥಿನಿಗೆ ಅನ್ಯ ಕೋಮಿನ ಯುವಕನಿಂದ ಚೂರಿ ಇರಿತ ಪ್ರಕರಣ ನಡೆದಿದ್ದು ತಕ್ಷಣ ಆರೋಪಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೋಲಿಸ್ ಇಲಾಖೆಯನ್ನು ಹನಿಫ್ ಪುಂಚತ್ತಾರ್ ರವರು ಆಗ್ರಹಿಸಿದರು..

Leave a Reply

Your email address will not be published. Required fields are marked *