Visitors have accessed this post 937 times.

ನ. 14ರಂದು ಮದ್ರಸಾಗಳಿಗೆ ರಜೆ

Visitors have accessed this post 937 times.

ಪುತ್ತೂರು: ಸಾಲ್ಮರ ಶಂಸುಲ್ ಉಲಮಾ ನಗರದಲ್ಲಿ ನ.14ರಂದು ಸಮಸ್ತ ಕರ್ನಾಟಕ ಮುಷಾವರ ವತಿಯಿಂದ
ಉಲಮಾ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನಕ್ಕೆ ಜಿಲ್ಲೆಯ ಎಲ್ಲಾ ಮದ್ರಸಗಳ ಅಧ್ಯಾಪಕರ ಸಹಿತ
ಉಲಮಾಗಳೆಲ್ಲರೂ ಭಾಗವಹಿಸಬೇಕಾದ ಕಾರಣ ಅಂದು ದ. ಕ. ಜಿಲ್ಲೆಯ ಎಲ್ಲಾ ಮದ್ರಸಗಳಿಗೆ ಸಮಸ್ತ
ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅನುಮತಿ ಮೇರೆಗೆ ರಜೆ ಸಾರಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *