

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕ್ ಶಿವನಿ ಹೋಬಳಿ ನಂದಿಪುರ ಶ್ರೀ ಮಠಕ್ಕೆ ಭೀಮನ ಅಮಾವಾಸ್ಯೆ ದಿನವಾದ ಇಂದು ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ. ಡಾ. ಎಂ ಕುಬೇರಪ್ಪನವರು. ಶ್ರೀ ಕೆ.ಸಿ.ನಾಗರಾಜ್. ಶ್ರೀ.. ಓಂಕಾರ್ ಪಟೇಲ್ ಹಾಗೂ ಜಿ.ಎಂ. ಚೆನ್ನವೀರಯ್ಯಇವ ರ ಉಪಸ್ಥಿತಿಯಲ್ಲಿ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದ ಪಡೆದರು






